Asianet Suvarna News Asianet Suvarna News

'ಹೈಕಮಾಂಡ್ ಸತಾಯಿಸಿಲ್ಲ; ಎಂಟಿಬಿ, ವಿಶ್ವನಾಥ್‌ಗೆ ಅನ್ಯಾಯ ಆಗಲ್ಲ'

ಸಚಿವ ಸ್ಥಾನ ಕೊಡಲು ಬಿಜೆಪಿ ಹೈಕಮಾಂಡ್ ಸತಾಯಿಸಿಲ್ಲ; ಎಂ. ಟಿ.ಬಿ. ನಾಗರಾಜ್, ವಿಶ್ವನಾಥ್‌ಗೆ ಭರವಸೆ ಕೊಟ್ಟಿದ್ದಾರೆ; ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ, ಸಿಎಂ ತೀರ್ಮಾನಕ್ಕೆ ಬದ್ಧ

ತುಮಕೂರು (ಫೆ.08): ಸಚಿವ ಸ್ಥಾನ ಕೊಡಲು ಬಿಜೆಪಿ ಹೈಕಮಾಂಡ್ ನಮನ್ನು ಸತಾಯಿಸಿಲ್ಲ, ಕಾರಣಾಂತರದಿಂದ ವಿಳಂಬ ಆಗಿದೆ, ಎಂದು ತುಮಕೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಇದನ್ನೂ ನೋಡಿ | 'ನನಗೂ ಡಿಸಿಎಂ ಆಗುವ ಕನಸಿದೆ; ಸಿಎಂ ಒತ್ತಡದಲ್ಲಿರುವಾಗ ಕಷ್ಟ ನೀಡಲ್ಲ'...

ಹೊಸಕೋಟೆಯಲ್ಲಿ ಸೋತ ಎಂ. ಟಿ.ಬಿ. ನಾಗರಾಜ್ ಮತ್ತು ಹುಣಸೂರಿನಲ್ಲಿ ಸೋತ ವಿಶ್ವನಾಥ್‌ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ನಾವ್ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ, ಸಿಎಂ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

Video Top Stories