ಅನುದಾನ ವಿಚಾರಕ್ಕೆ ಶಾಸಕ, MLC ನಡುವೆ ಬಹಿರಂಗ ವಾಕ್ಸಮರ!
ಅನುದಾನದ ವಿಚಾರವಾಗಿ ಸಚಿವ ನಾರಾಯಣಗೌಡ ಹಾಗೂ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ನಡುವೆ ವಾಕ್ಸಮರ ನಡೆದಿದೆ.
ಮಂಡ್ಯ, (ಸೆ.29): ಅನುದಾನದ ವಿಚಾರವಾಗಿ ಸಚಿವ ನಾರಾಯಣಗೌಡ ಹಾಗೂ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ನಡುವೆ ವಾಕ್ಸಮರ ನಡೆದಿದೆ.
ರಾಜ್ಯದ ಸಚಿವರ ಪರಮಾಪ್ತ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಕಾರ್ಯಕ್ರಮವೊಂದರಲ್ಲಿ ಎಂಎಲ್ಸಿ ಅಪ್ಪಾಜಿಗೌಡ ಅವರ ಮಾತಿಗೆ ಸಚಿವ ನಾರಾಯಣಗೌಡ ಸಿಡಿಮಿಡಿಗೊಂಡಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕ ಪುಟ್ಟರಾಜು ಅವರು ನಾರಾಯಣಗೌಡ ಅವರನ್ನ ಸಮಾಧಾನಪಡಿಸಿದ್ರು.