ಕಾವಿ ಧರಿಸಿ ಗಡ್ಡ ಬಿಟ್ಟು ಶೋಕಿ ಮಾಡೋದಲ್ಲ ಎಂದ HDKಗೆ ತಿರುಗೇಟು ಕೊಟ್ಟ ರಾಮುಲು
ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ಕಣಗಳು ರಂಗೇರುತ್ತಿದ್ರ, ಮತ್ತೊಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿವೆ. ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಏನದು ಅವರ ಬಾಯಿದಂಲೇ ಕೇಳಿ.
ಮೈಸೂರು, (ನ.30): ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ಕಣಗಳು ರಂಗೇರುತ್ತಿದ್ರ, ಮತ್ತೊಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿವೆ.
ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಏನದು ಅವರ ಬಾಯಿದಂಲೇ ಕೇಳಿ.