Asianet Suvarna News Asianet Suvarna News

ಕಾವಿ ಧರಿಸಿ ಗಡ್ಡ ಬಿಟ್ಟು ಶೋಕಿ ಮಾಡೋದಲ್ಲ ಎಂದ HDKಗೆ ತಿರುಗೇಟು ಕೊಟ್ಟ ರಾಮುಲು

ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ಕಣಗಳು ರಂಗೇರುತ್ತಿದ್ರ, ಮತ್ತೊಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿವೆ. ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಏನದು ಅವರ ಬಾಯಿದಂಲೇ ಕೇಳಿ.

ಮೈಸೂರು, (ನ.30): ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ಕಣಗಳು ರಂಗೇರುತ್ತಿದ್ರ, ಮತ್ತೊಂದೆಡೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿವೆ.

ರಾಜಕೀಯ ಎಂದರೆ ಕೇವಲ ಗಡ್ಡ ಬಿಟ್ಟು ಶೋಕಿ ಮಾಡುವುದಲ್ಲ ಎಂದು ಸಚಿವ ಶ್ರೀರಾಮುಲು ವಿರುದ್ಧ ಎಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಿರುಗೇಟು ಕೊಟ್ಟಿದ್ದಾರೆ. ಏನದು ಅವರ ಬಾಯಿದಂಲೇ ಕೇಳಿ.