Asianet Suvarna News Asianet Suvarna News

ದೋಸ್ತಿ ಕೆಡವಿದ ಎಂಟಿಬಿಗೆ ಅನ್ಯಾಯವಾಗಿದೆ ಎಂದ ಸುಧಾಕರ್!

ಎಂಟಿಬಿ, ಶಂಕರ್, ವಿಶ್ವನಾಥ್ ಪರ ಬ್ಯಾಟ್ ಬೀಸಿದ ಸುಧಾಕರ್/ ಎಂಟಿಬಿ ನಾಗರಾಜ್ ಸಚಿವರಾಗಿದ್ದವರು/ ಸಿಎಂ ಬಿಎಸ್ ಯಡಿಯೂರಪ್ಪ ಮಾತು ಉಳಿಸಿಕೊಳ್ಳಲಿದ್ದಾರೆ

ಬೆಂಗಳೂರು(ಜೂ.05)  ಸಿಎಂ ಬಿಎಸ್ ಯಡಿಯೂರಪ್ಪ ಅಂದು ಏನು ಮಾತು ಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸಚಿವ ಸುಧಾಕರ್  ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಂತಿಮವಾದ ಪರಿಷತ್ ಸ್ಥಾನ

ಶಂಕರ್, ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಬಿ.ಎಸ್. ಯಡಿಯೂರಪ್ಪ ಮಾಡಲಿದ್ದು ಅವರಿಂದಲೇ ಸರ್ಕಾರ ಬಂದಿದೆ ಎಂದು ಸುಧಾಕರ್ ಹೇಳಿದ್ದಾರೆ.