Asianet Suvarna News Asianet Suvarna News

'ಡಿಕೆಶಿ ಫೋನ್ ಕದ್ದಾಲಿಕೆ ಮಾಡುವಂತ ಗುಟ್ಟು ಏನಿದೆ ಅರ್ಥ ಆಗ್ಲಿಲ್ಲ'

ಡಿಕೆ ಶಿವಕುಮಾರ್ ಅವರ ಈ ಆರೋಪಕ್ಕೆ ಸಚಿವರುಗಳು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಫೋನ್ ಕದ್ದಾಲಿಕೆ ಮಾಡುವಂತ ಗುಟ್ಟು ಏನಿದೆ ಅರ್ಥ ಆಗ್ಲಿಲ್ಲ ಎಂದು ಸಚಿವ ಸಿಟಿ ರವಿ ತಿರುಗೇಟು ಕೊಟ್ಟಿದ್ದಾರೆ

ಬೆಂಗಳೂರು, (ಆ.25): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತನ್ನ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

'ಡಿಕೆ ಶಿವಕುಮಾರ್​ ಕೊತ್ವಾಲ್ ರಾಮಚಂದ್ರ ಶಿಷ್ಯನ ಮನಸ್ಥಿತಿಯಲ್ಲಿದ್ದಾರೆ'

 ಡಿಕೆ ಶಿವಕುಮಾರ್ ಅವರ ಈ ಆರೋಪಕ್ಕೆ ಸಚಿವರುಗಳು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಫೋನ್ ಕದ್ದಾಲಿಕೆ ಮಾಡುವಂತ ಗುಟ್ಟು ಏನಿದೆ ಅರ್ಥ ಆಗ್ಲಿಲ್ಲ ಎಂದು ಸಚಿವ ಸಿಟಿ ರವಿ ತಿರುಗೇಟು ಕೊಟ್ಟಿದ್ದಾರೆ.

Video Top Stories