Asianet Suvarna News Asianet Suvarna News

MLC ಎಲೆಕ್ಷನ್: ಗೆಲುವಿಗೆ ಸಾವಿರಾರು ಅಪ್ಪ-ಅಮ್ಮಂದಿರು ಎಂದಿರುವ ಸಿಟಿ ರವಿ ಮಾತಿನ ಅರ್ಥವೇನು..?

ಬಿಜೆಪಿಯಲ್ಲಿ ಪರಿಷತ್ ಟಿಕೆಟ್‌ಗೆ ವಲಸಿಗ ಮತ್ತು ಮೂಲ ನಾಯಕರು ಎನ್ನುವ ಬಣ ಶುರುವಾಗಿದ್ದು, ಭಾರೀ ಪೈಟೋಟಿ ನಡೆಯುತ್ತಿದೆ. ಇನ್ನು ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ..

ಬೆಂಗಳೂರು, (ಜೂ.12): ಕರ್ನಾಟಕ ರಾಜ್ಯಸಭೆ ಚುನಾವಣೆ ಕಣ ಮುಗಿಯುತ್ತಿದ್ದಂತೆಯೇ ಇದೀಗ ವಿಧಾನಪರಿಷತ್ ಎಲೆಕ್ಷನ್ ರಂಗೇರುತ್ತಿದ್ದು, ಟಿಕೆಟ್‌ಗಾಗಿ ಆಕಾಂಕ್ಷಿ ಲಾಬಿ ಭರ್ಜರಿಯಾಗಿ ನಡೆದಿದೆ.

ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಸೀಕ್ರೆಟ್ ಲಿಸ್ಟ್: ಬಿಜೆಪಿಯಲ್ಲಿ ಮತ್ತೊಂದು ಅಚ್ಚರಿ

ಅದರಲ್ಲೂ ಬಿಜೆಪಿಯಲ್ಲಿ ಪರಿಷತ್ ಟಿಕೆಟ್‌ಗೆ ವಲಸಿಗ ಮತ್ತು ಮೂಲ ನಾಯಕರು ಎನ್ನುವ ಬಣ ಶುರುವಾಗಿದ್ದು, ಭಾರೀ ಪೈಟೋಟಿ ನಡೆಯುತ್ತಿದೆ. ಇನ್ನು ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ..