Asianet Suvarna News Asianet Suvarna News

ಕೊರೋನಾ ಭಯ: ಕೈ ಕುಲುಕುವ ಬದಲು ನಮಸ್ಕರಿಸಿದ ಕರ್ನಾಟಕದ ಸಚಿವ

ಕೊರೋನಾ ಭಯದಿಂದ ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯವಾಗಿ,  ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ ಎಂದು  ಕರ್ನಾಟಕದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಹಾಗಾದ್ರೆ, ಯಾರು ಆ ಸಚಿವ? 

ಬೆಂಗಳೂರು, (ಮಾ.04): ಎಂಥಾ ಕಾಲ ಬಂತು ನೋಡಿ.. ಮನೆಯಿಂದ ಹೊರ ಬರಂಗಿಲ್ಲ.. ಕೆಲಸಕ್ಕೆ ಹೋಗೋವಂತಿಲ್ಲ..ಯಾರಿಗೂ ಕೈ ಕೊಡುವಂಗಿಲ್ಲ...ಕೆಮ್ಮು-ಶೀತ ಇದ್ದವರೊಡನೆ ಹೆಚ್ಚಾಗಿ ಮಾತಾಡಂಗಿಲ್ಲ. ಯಾಕಂದ್ರೆ ಕೊರೋನಾ ಎನ್ನುವ ಮಹಾಮಾರಿ ಒಕ್ಕರಿಸಿದೆ. 

'ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ; ಆತಂಕಪಡುವ ಅಗತ್ಯ ಇಲ್ಲ' 

 ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ ನನಗೆ ಕೈಕುಲುಕಲು ಭಯವಾಗಿ,  ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ ಎಂದು  ಕರ್ನಾಟಕದ ಸಚಿವರೊಬ್ಬರು ಹೇಳಿಕೊಂಡಿದ್ದಾರೆ. ಹಾಗಾದ್ರೆ, ಯಾರು ಆ ಸಚಿವ? 

"