Asianet Suvarna News Asianet Suvarna News

KR ಪೇಟೆ ಬೈ ಎಲೆಕ್ಷನ್: ಸಂಸದೆ ಸುಮಲತಾ ಸಪೋರ್ಟ್ ಕಾಂಗ್ರೆಸ್‌ಗೋ..? ಬಿಜೆಪಿಗೋ..?

ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ಮುಗಿದಿದೆ. ಇನ್ನೇನಿದ್ದರೂ ಮತಬೇಟಿ ಅಷ್ಟೇ. ಅದರಲ್ಲೂ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಭಾರೀ ಕುತೂಹಲ ಮೂಡಿಸಿದೆ.

ಮಂಡ್ಯ(ನ.19): ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ಮುಗಿದಿದೆ. ಇನ್ನೇನಿದ್ದರೂ ಮತಬೇಟಿ ಅಷ್ಟೇ. 

ಅದರಲ್ಲೂ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಭಾರೀ ಕುತೂಹಲ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲಿಸಿತ್ತು.

ಆದ್ರೆ, ಇದೀಗ ಮಂಡ್ಯದ ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗಢೂವಾಗಿದ್ದು, ಸಪೋರ್ಟ್ ಕಾಂಗ್ರೆಸ್‌ಗೋ..? ಬಿಜೆಪಿಗೋ..?

 

Video Top Stories