ಸಾಮಾಜಿಕ ಅಂತರ ಉಲ್ಲಂಘನೆಯಲ್ಲೂ ಪೈಪೋಟಿಗಿಳಿದ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರು...!
ಸಾಮಾಜಿಕ ಅಂತರ ಉಲ್ಲಂಘನೆಯಲ್ಲೂ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರು ಪೈಪೋಟಿಗಿಳಿದ್ದಾರೆ.
ಬೆಂಗಳೂರು, (ಮೇ.25): ಕೊರೋನಾ ಬರದಂಗೆ ನೋಡಿಕೊಳ್ಳುವುದು ಅಂದ್ರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದ್ರೆ, ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.
ಎಡವಟ್ಟು ಮಾಡಿಕೊಂಡ ಅಂಗಾರ: ಇವ್ರು ಮಾಡಿದ್ರೆ ನಡೆಯುತ್ತಾ ಹ್ಯಾಂಗಾರ..?
ಜನಸಾಮಾನ್ಯರು ಒಂದು ಕಡೆ ಇರಲಿ. ಜನಪ್ರತಿನಿಧಿಗಳಿಗೆ ಸಾಮಾಜಿಕ ಅಂತರ ಉಲ್ಲಂಘಿಸುವುದರಲ್ಲೂ ಪೈಪೋಟಿ ನಡೆದಿದೆ. ಬೆಳಗ್ಗೆ ಬಿಜೆಪಿ ಅಧ್ಯಕ್ಷ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷರ ಸರದಿ...!