Asianet Suvarna News Asianet Suvarna News

ದೆಹಲಿಗೆ ದೌಡಾಯಿಸಿದ ವಿಜಯೇಂದ್ರ, ಹೊಸ ಬೆಳವಣಿಗೆ?

* ದೆಹಲಿಗೆ ತೆರಳಿದ ಬಿವೈ ವಿಜಯೇಂದ್ರ
* ಸಿಎಂ ಪುತ್ರನ ದಿಢೀರ್ ದೆಹಲಿ ಯಾತ್ರೆ
* ಕುತೂಹಲ ಮೂಡಿಸಿದ ಭೇಟಿ
* ಹೊಸ ರಾಜಕೀಯ ಬೆಳವಣಿಗೆ ಆಗಲಿದೆಯೇ? 

ನವದೆಹಲಿ(ಜೂ. 24)  ರಾಜ್ಯ ರಾಜಕಾರಣದಲ್ಲಿ ವಿವಿಧ ಬೆಳವಣಿಗೆ ನಡೆಯುತ್ತಿರುವಾಗಲೇ ಸಿಎಂ ಪುತ್ರ ಬಿವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಚಿಹ್ನೆ ರಾಜಕಾರಣ

ದಿಢೀರ್ ದೆಹಲಿ ಯಾತ್ರೆ ಯಾಕೆ ಎನ್ನುವುದು ಮಾತ್ರ ನಿಗೂಢವಾಗಿದೆ. ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕದದಲ್ಲಿ ನಾಯಕರ, ಸಚಿವರ ಮೀಟಿಂಗ್ ಮಾಡಿ ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದರು. 

Video Top Stories