Asianet Suvarna News Asianet Suvarna News

ಬಿಜೆಪಿಯಲ್ಲಿ ಮತ್ತೆ ಬಂಡಾಯದ ಬೇಗುದಿ: ಹೈಕಮಾಂಡ್ ಭೇಟಿಗೆ ಹೊರಟೇ ಬಿಟ್ರು ರೆಬೆಲ್ಸ್

ಕೊರೋನಾ ಭೀತಿ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದೆ. ಸರ್ಕಾರದ ವಿರುದ್ಧ ಕೆಲ ಅತೃಪ್ತ ಶಾಸಕರು ಸದ್ದಿಲ್ಲದೇ ಸಮರ ಸಾರಿದ್ದಾರೆ.

ಬೆಂಗಳೂರು, (ಜೂನ್.01): ಕೊರೋನಾ ಭೀತಿ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದೆ. ಸರ್ಕಾರದ ವಿರುದ್ಧ ಕೆಲ ಅತೃಪ್ತ ಶಾಸಕರು ಸದ್ದಿಲ್ಲದೇ ಸಮರ ಸಾರಿದ್ದಾರೆ.

ಬಿಜೆಪಿಯಲ್ಲಿ ಅಸಮಧಾನ ಸ್ಫೋಟ: ಅತೃಪ್ತ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಪಟ್ಟಿ

ಇತ್ತೀಚೆಗಷ್ಟೇ ಸಭೆ ನಡೆಸಿದ್ದ ಅತೃಪ್ತ ಶಾಸಕರು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೈಕಮಾಂಡ್ ಭೇಟಿಗೆ ಸಿದ್ಧರಾಗಿದ್ದಾರೆ. ಇದ್ರಿಂದ ರಾಜ್ಯ ಬಿಜೆಪಿಯ ಬಂಡಾಯ ಎರಡನೇ ಹಂತಕ್ಕೆ ಕಾಲಿಟ್ಟಿದೆ. 

Video Top Stories