Asianet Suvarna News Asianet Suvarna News

ಮಿಠಾಯಿ ತೋರಿಸಿದ ಕಡೆ ಹೋಗುವ ಮಗು ಜೆಡಿಎಸ್; ಪರಿಷತ್ ಗಲಾಟೆಯಿಂದ ಬಯಲಾಯ್ತು ಅಂತರಂಗ!

ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಹೊಡೆದಾಟ ಬಡಿದಾಟ ಪ್ರಕರಣ ದೇಶದಲ್ಲಿ ಕರ್ನಾಟಕದ ಮಾನ ಹರಾಜು ಮಾಡಿದೆ. ಇದೀಗ ಗಲಾಟೆಗೆ ಅಸಲಿ ಕಾರಣಗಳು ಬಹಿರಂಗವಾಗಿದೆ. ಈ ಗಲಾಟೆಯಲ್ಲಿ ಪಾಲು ಹೊಂದಿರುವ ಜೆಡಿಎಸ್ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿ ಕೂಸು. ಮಿಠಾಯಿ ತೋರಿಸದ ಕಡೆ ಜೆಡಿಎಸ್ ಹೋಗಲಿದೆ ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಹೊಡೆದಾಟ ಬಡಿದಾಟ ಪ್ರಕರಣ ದೇಶದಲ್ಲಿ ಕರ್ನಾಟಕದ ಮಾನ ಹರಾಜು ಮಾಡಿದೆ. ಇದೀಗ ಗಲಾಟೆಗೆ ಅಸಲಿ ಕಾರಣಗಳು ಬಹಿರಂಗವಾಗಿದೆ. ಈ ಗಲಾಟೆಯಲ್ಲಿ ಪಾಲು ಹೊಂದಿರುವ ಜೆಡಿಎಸ್ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿ ಕೂಸು. ಮಿಠಾಯಿ ತೋರಿಸದ ಕಡೆ ಜೆಡಿಎಸ್ ಹೋಗಲಿದೆ ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Video Top Stories