Asianet Suvarna News Asianet Suvarna News

ಕೆಪಿಸಿಸಿ ಪ್ರೆಸಿಡೆಂಟ್ ಕನಸು ಕಾಣುತ್ತಿದ್ದ ಡಿಕೆಶಿಗೆ ಬಿಗ್ ಶಾಕ್!

ಕರ್ನಾಟಕ ಕಾಂಗ್ರೆಸ್ ಸಾರಥಿ ಆಯ್ಕೆ ಜೋರಾದ ಕಸರತ್ತು; ಹೈಕಮಾಂಡ್‌ ಅಂತಿಮ ಹಂತದ ಪ್ರಕ್ರಿಯೆ; ದೆಹಲಿಗೆ ಸಿದ್ದರಾಮಯ್ಯ  ಭೇಟಿ; ಗರಿಗೆದರಿದ ರಾಜಕೀಯ

ಬೆಂಗಳೂರು/ ನವದೆಹಲಿ (ಜ.14): ಕರ್ನಾಟಕ ಕಾಂಗ್ರೆಸ್ ಸಾರಥಿ ಆಯ್ಕೆಗೆ ಕಸರತ್ತು ಜೋರಾಗಿದೆ. ಹೈಕಮಾಂಡ್‌ ಅಂಗಳದಲ್ಲಿ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ.

ಇದನ್ನೂ ನೋಡಿ | ಕೆಪಿಸಿಸಿ ಅಧ್ಯಕ್ಷ ಪಟ್ಟ: ದೆಹಲಿಗೆ ತೆರಳಿ ಸಿದ್ದು ರಿಲೀಸ್ ಮಾಡಿದ ಬ್ರಹ್ಮಾಸ್ತ್ರ...

ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಲು ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ್ದಾರೆ. ಒಕ್ಕಲಿಗ ನಾಯಕ, ಪ್ರಭಾವಿ ಮುಖಂಡ  ಡಿ.ಕೆ. ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತಿತ್ತು. ಆದರೆ ಸಿದ್ದರಾಮಯ್ಯ ಹೋದ ಬಳಿಕ ದೆಹಲಿಯಲ್ಲಿ ಚಿತ್ರಣ ಬದಲಾಗಿದೆ.  ಇಲ್ಲಿದೆ ಹೆಚ್ಚಿನ ವಿವರ...

ಇದನ್ನೂ ಓದಿ | KPCCಗೆ ಡಿಕೆಶಿ ನೇಮಕ : ಸೋನಿಯಾ v/s ರಾಹುಲ್‌ ಬಣ!...

Video Top Stories