'ಎಲ್ರಿಗೂ ಆಸೆ ಇರುತ್ತೆ, ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ'
ಮಂತ್ರಿ ಮಂಡಲ ವಿಸ್ತರಣೆ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಸಚಿವಾಕಾಂಕ್ಷಿಗಳ ಪಟ್ಟಿ; ಇಕ್ಕಟ್ಟಿನಲ್ಲಿ ಪಕ್ಷದ ವರಿಷ್ಠರು; ಸಚಿವಾಕಾಂಕ್ಷಿಗಳ ಕಸರತ್ತಿಗೆ ಪಕ್ಷದ ನಾಯಕರ ಪ್ರತಿಕ್ರಿಯೆ
ಬೆಂಗಳೂರು (ಫೆ.04): ಮಂತ್ರಿ ಮಂಡಲ ವಿಸ್ತರಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ವರಿಷ್ಠರು ಇಕ್ಕಟ್ಟಿನಲ್ಲಿದ್ದಾರೆ. ಪಕ್ಷದ ಸಚಿವಾಕಾಂಕ್ಷಿಗಳ ಕಸರತ್ತಿಗೆ ಪಕ್ಷದ ನಾಯಕರು ಹೇಳೋದೇನು? ಇಲ್ಲಿದೆ ಡೀಟೆಲ್ಸ್...
ಇದನ್ನೂ ನೋಡಿ | ಕ್ಷಮೆ ಕೇಳಲೂ ಬಗ್ಗದ ಹೆಗಡೆ; ಪ್ರಧಾನಿ ಮೋದಿ ಗರಂ...
ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ...
"