ಓಡಾಡಿದ್ದು. ಗುದ್ದಾಡಿದ್ದು ಎಲ್ಲಾ ವ್ಯರ್ಥ! ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದ ಹೈಕಮಾಂಡ್?
- ದಿನಕ್ಕೊಂದು ತಿರುವು ಪಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತು
- ಸಂಪುಟ ಸೇರಲು ಸರ್ಕಸ್, ಖಾತೆ ಉಳಿಸಿಕೊಳ್ಳಲು ಕಸರತ್ತು
- ಸಚಿವಾಕಾಂಕ್ಷಿಗಳಿಗೆ ಹೈಕಮಾಂಡ್ ಮತ್ತೊಂದು ಶಾಕ್?
ಬೆಂಗಳೂರು (ನ.27): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಕಸರತ್ತು ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದು ಕಡೆ ಮೂಲ ಬಿಜೆಪಿಗರ ಲಾಬಿ, ಇನ್ನೊಂದು ಕಡೆ ವಲಸಿಗ ಶಾಸಕರ ಪ್ರಭಾವ. ಒಟ್ಟಾರೆ ಕೆಲವರಿಗೆ ಸಂಪುಟ ಸೇರುವ ತವಕ, ಇನ್ನು ಕೆಲವರಿಗೆ ಖಾತೆ ಉಳಿಸಿಕೊಳ್ಳುವ ಆಸೆ.
ಇದನ್ನೂ ನೋಡಿ: ಸಚಿವ ಸಂಪುಟ ಸಭೆ ಬಳಿಕ ಸಿಎಂ ಖುದ್ದು ಸುದ್ದಿಗೋಷ್ಠಿ! ಇಲ್ಲಿದೆ ಬಿಎಸ್ವೈ ನಡೆಯ ರಹಸ್ಯ!...
ಆದರೆ ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚುವ ಸುದ್ದಿಯೊಂದು ಬಿಜೆಪಿ ವಲಯದಿಂದ ತೇಲಿಬಂದಿದೆ. ಏನದು? ಈ ಸ್ಟೋರಿ ನೋಡಿ...