ಕುರುಬರಿಗೆ ಅನ್ಯಾಯ; ಎಂಟಿಬಿ ಬೆಂಬಲಿಗರಿಂದ ಪ್ರತಿಭಟನೆ!
ಕಮಲ ಪಾಳಯದಲ್ಲಿ ಸಂಪುಟ ವಿಸ್ತರಣೆ ಸಂಪುಟ| ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ| ಯಡಿಯೂರಪ್ಪ ವಿರುದ್ಧ ಎಂಟಿಬಿ ಬೆಂಬಲಿಗರ ಪ್ರತಿಭಟನೆ
ಬೆಂಗಳೂರು[ಫೆ.06]: ಕೊನೆಗೂ ರಾಜ್ಯ ಸರ್ಕಾರ ಸಂಪುಟ ವಿಸ್ತರಣೆಯಾಗಿದ್ದು, 10 ಹೊಸ ಶಾಸಕರಿಗೆ ಮಂತ್ರಿಯಾಗಿದ್ದಾರೆ. ಹೀಗಿರುವಾಗ ಯಡಿಯೂರಪ್ಪ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಹೌದು ಮೈತ್ರಿ ಸರ್ಕಾರ ಕೆಡವಲು ಮಹತ್ವದ ಪಾತ್ರ ವಹಿಸಿದ್ದ ಎಂಟಿಬಿ ನಾಗರಾಜ್ ಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ ಕೇವಲ; 10 ಮಂದಿಗೆ ಮಂತ್ರಿಗಿರಿ ಒಲಿದು ಬಂದಿದೆ.
ಮತ್ತೆ ಡೆಲ್ಲಿಗೆ ಸಿಎಂ ದೌಡು? ಕತ್ತಿಗೆ ಪಟ್ಟ ಗ್ಯಾರಂಟಿ!
ಹೀಗಿರುವಾಗ ಎಂಟಿಬಿ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಕುರುಬರಿಗೆ ಅನ್ಯಾಯವಾಘಿದೆ ಎಂದು ಪ್ರತಿಭಟನೆ ನಡೆಸಿದಿದ್ದಾರೆ.