Asianet Suvarna News Asianet Suvarna News

ಸಂಪುಟ ವಿಸ್ತರಣೆ ಹೊತ್ತಲ್ಲಿ ಹಳ್ಳಿಹಕ್ಕಿ ವಿಶ್ವನಾಥ್ ಶಪಥ

ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ/ ನಾನು ಸಚಿವ ಸ್ಥಾನ ಕೇಳೀದರೆ ತಪ್ಪೇನು?/ ನಾನು ನಾನೇ ಎಂದ ವಿಶ್ವನಾಥ್/ ಇನ್ನು ಮುಂದೆ ಸಿಎಂ ಭೆಟಿ ಮಾಡಲ್ಲ/ ಕಾದು ನೋಡೋಣ ಏನಾಗುತ್ತದೆ/

ಮೈಸೂರು(ಜ. 30)  ಸಚಿವ ಸಂಪುಟ ವಿಸ್ತರಣೆ ಪ್ರಹಸನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ಕೊಟ್ಟಿದ್ದಾರೆ. ನಾನು ಸಚಿವ ಸ್ಥಾನ ಕೇಳಿದರೆ ತಪ್ಪೇನು? ಎಂದು ಎಚ್. ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ಹು ಇಸ್ ಹೀ, ಸುಧಾಕರ್ ಏನ್ ಚೀಫ್ ಮಿನಿಸ್ಟರಾ?

ನಾನು ಇನ್ನು ಮುಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅರನ್ನು ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Video Top Stories