ಜೆಡಿಎಸ್ ಅಭ್ಯರ್ಥಿ ದಸರಾ ಆನೆ ಇದ್ದಂಗೆ! ಮುನಿರತ್ನ ಲಾಜಿಕ್ಕೇ ಬೇರೇ
ಚುನಾವಣೆಗಳು ಬಂದಾಗ ಜನರಿಗೆ ಮನರಂಜನೆ ಕೊಡೋ ವಿಷಯಗಳಲ್ಲಿ ರಾಜಕಾರಣಿಗಳ ಡೈಲಾಗ್ ಕೂಡಾ ಒಂದು. ಅಬ್ಬಬ್ಬಾ ಅದೇನು ವಾಗ್ದಾಳಿಗಳು, ಅದೇನು ಆದರ್ಶವಾದದ ಹೇಳಿಕೆಗಳು, ಅದೇನು ಭರವಸೆಯ ಮಾತುಗಳು, ಅದೇನು ಕಣ್ಣೀರು.... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ರಾಜರಾಜೇಶ್ವರಿ ನಗರದ ಅನರ್ಹ ಶಾಸಕ ಮುನಿರತ್ನ, ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ಇದು....
ಬೆಂಗಳೂರು (ನ.22): ಚುನಾವಣೆಗಳು ಬಂದಾಗ ಜನರಿಗೆ ಮನರಂಜನೆ ಕೊಡೋ ವಿಷಯಗಳಲ್ಲಿ ರಾಜಕಾರಣಿಗಳ ಡೈಲಾಗ್ ಕೂಡಾ ಒಂದು. ಅಬ್ಬಬ್ಬಾ ಅದೇನು ವಾಗ್ದಾಳಿಗಳು, ಅದೇನು ಆದರ್ಶವಾದದ ಹೇಳಿಕೆಗಳು, ಅದೇನು ಭರವಸೆಯ ಮಾತುಗಳು, ಅದೇನು ಕಣ್ಣೀರು.... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ರಾಜರಾಜೇಶ್ವರಿ ನಗರದ ಅನರ್ಹ ಶಾಸಕ ಮುನಿರತ್ನ, ಜೆಡಿಎಸ್ ಅಭ್ಯರ್ಥಿಯನ್ನು ದಸರಾ ಆನೆ ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ ಇದು....
ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಡಿ.09ಕ್ಕೆ ಮತ ಎಣಿಕೆ ನಡೆಯಲಿದ್ದು, ಕಣದಲ್ಲಿರುವ 165 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಪ್ರಕಟವಾಗಲಿದೆ.