Asianet Suvarna News Asianet Suvarna News

ಚುನಾವಣೆ ಬಂತು...ಈಗ ಬರ್ತಿದ್ದೀರಾ... ದಳಪತಿಗಳಿಗೆ ಬಂಡಾಯದ ಶಾಕ್ !

ಈಗ ನಿಮಗೆ ಕಾರ್ಯಕರ್ತರ ನೆನಪಾಯಿತಾ? ದಳಪತಿಗಳಿಗೆ ಕಾರ್ಯಕರ್ತರ ಶಾಕ್/ ನಾವು ನಿಮ್ಮ ಮನೆ ಕಾರ್ಯಕರ್ತರಲ್ಲ/ ಪಕ್ಷದ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ಪ್ರಶ್ನೆ

ಬೆಂಗಳೂರು(ಅ. 01)  ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ದಳಪತಿಗಳಿಗೆ ಜೆಡಿಎಸ್ ಕಾರ್ಯಕರ್ತರು ಶಾಕ್ ನೀಡಿದ್ದಾರೆ. ನಾವು ನಿಮ್ಮ ಮನೆ ಕಾರ್ಯಕರ್ತರಲ್ಲ.. ಪಕ್ಷದ ಕಾರ್ಯಕರ್ತರು ಎಂದಿದ್ದಾರೆ.

ದೋಸ್ತಿ ಸರ್ಕಾರ ಕೆಡವಿದ್ದು ಯಾರು? ಕೊನೆಗೂ 'ಕುಮಾರ' ಉತ್ತರ    

ಕುಮಾರಸ್ವಾಮಿ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ. ಆರ್ ಆರ್ ನಗರದಿಂದ ಒಂದು ಸಮಯದಲ್ಲಿ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ಇತ್ತು.