ಸ್ನೇಹಿತನ ಗೆಲುವಿಗೆ ಸೋಮಶೇಖರ್ ಸಖತ್ ಪ್ಲಾನ್!
ರಂಗೇರಿದ ಉಪಚುನಾವಣೆ ಕಣ/ ಆರ್ ಆರ್ ನಗರದಲ್ಲಿ ಘಟಾನುಘಟಿಗಳು/ ಪಕ್ಷ ಬಿಟ್ಟು ಹೊಇರಬಂದರೂ ತಮ್ಮ ಕ್ಷೇತ್ರ ಬಿಟ್ಟುಕೊಡದ ಮುನಿರತ್ನ/ ಗೆಳೆಯನ ಬಗ್ಗೆ ಸೋಮಶೇಖರ್ ಏನು ಹೇಳ್ತಾರೆ.
ಬೆಂಗಳೂರು(ಅ.31) ಉಪಚುನಾವಣೆ ಮತದಾನ ಹತ್ತಿರ ಬಂದಿದೆ. ಆರ್ ಆರ್ ನಗರದಲ್ಲಿ ಘಟಾನುಘಟಿಗಳ ಓಡಾಟ ಜೋರಾಗಿದೆ. ಮುನಿರತ್ನ ಗೆಲುವಿಗೆ ಗೆಳೆಯ ಸಚಿವ ಎಸ್ಟಿ ಸೋಮಶೇಖರ್ ಯಾವ ರೀತಿ ಸಾಥ್ ಕೊಡಲಿದ್ದಾರೆ.
ಆರ್ ಆರ್ ನಗರದಲ್ಲಿ ಸಾರಥಿ ಸಂಚಾರ.. ಸಂಚಲನ
ಹಾಗಾದರೆ ಸೋಮಶೇಖರ್ ಮಾಡಿರುವ ಗೇಮ್ ಪ್ಲ್ಯಾನ್ ಏನು? ಮನೆ ಮೆನೆಗೆ ತೆರಳಿ ಸೋಮಶೇಖರ್ ಮುಟ್ಟಿಸಿರುವ ವಿಷಯ ಎಂಥಹದು? ಎಲ್ಲವನ್ನು ಅವರೇ ಹೇಳಿದ್ಧಾರೆ.