ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ; ಸುಮಲತಾ ಯಾರ ಪರ ಮತಬೇಟೆ?
ಜನತಾದಳದ ಭದ್ರಕೋಟೆಗಳ ಪೈಕಿ ಕೆ.ಆರ್. ಪೇಟೆ ವಿಧಾನಸಬಾ ಕ್ಷೇತ್ರವೂ ಒಂದು. ಜನತಾದಳದ ಹೆಸರಿನಲ್ಲಿ ಗೆದ್ದು, ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ.ಸಿ. ನಾರಾಯಣ ಗೌಡ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಎದುರಾಳಿಗಳನ್ನು ಅಖಾಡಕ್ಕಿಳಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಂಡ್ಯ ಸಂಸದೆ ಸುಮಲತಾ ಬೆಂಬಲವನ್ನು ಎದುರುನೋಡುತ್ತಿವೆ. ಪಕ್ಷೇತರ ಜನಪ್ರತಿನಿಧಿಯಾಗಿರುವ ಸುಮಲತಾ ನಿಲುವು ಏನಾಗಿರಲಿದೆ?
ಮಂಡ್ಯ (ನ.26): ಜನತಾದಳದ ಭದ್ರಕೋಟೆಗಳ ಪೈಕಿ ಕೆ.ಆರ್.ಪೇಟೆ ವಿಧಾನಸಬಾ ಕ್ಷೇತ್ರವೂ ಒಂದು. ಜನತಾದಳದ ಹೆಸರಿನಲ್ಲಿ ಗೆದ್ದು, ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ.ಸಿ.ನಾರಾಯಣ ಗೌಡ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಎದುರಾಳಿಗಳನ್ನು ಅಖಾಡಕ್ಕಿಳಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಂಡ್ಯ ಸಂಸದೆ ಸುಮಲತಾ ಬೆಂಬಲವನ್ನು ಎದುರುನೋಡುತ್ತಿವೆ. ಪಕ್ಷೇತರ ಜನಪ್ರತಿನಿಧಿಯಾಗಿರುವ ಸುಮಲತಾ ನಿಲುವು ಏನಾಗಿರಲಿದೆ?
15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.