ಮೈತ್ರಿ ಸರ್ಕಾರದ ಪತನದ ವೇಳೆ ಆದ ಎಲ್ಲ ಘಟನೆ ಬಿಚ್ಚಿಟ್ಟ HDK
ರಂಗೇರಿದ ಉಪಚುನಾವಣೆ ಕಣ/ ಆರ್ ಆರ್ ನಗರ ಶಿರಾದಲಲ್ಲಿ ಘಟಾನುಘಟಿಗಳು/ ಭದ್ರಕೋಟೆಯನ್ನು ಉಳಿಸಿಕೊಳ್ಳುತ್ತಾ ಜೆಡಿಎಎಸ್/ ಉಪಚುನಾವಣೆ ಗೆಲ್ಲಲು ಜೆಡಿಎಸ್ ಮಾಡಿಕೊಂಡಿರುವ ರಣತಂತ್ರಗಳೇನು?
ಬೆಂಗಳೂರು(ಅ.31) ಕರ್ನಾಟಕದಲ್ಲಿ ಉಪಚುನಾವಣೆ ಕಣ ರಂಗೇರಿದೆ. ಹಾಗಾದರೆ ಜನರ ಮನಸ್ಥಿತಿ ಹೇಗಿದೆ. ಜನ ಯಾವ ಕಾರಣಕ್ಕೆ ಜೆಡಿಎಸ್ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿಕೊಟ್ಟಿದ್ದಾರೆ.
ಆರ್ ಆರ್ ನಗರದಲ್ಲಿ ಸಾರಥಿ ಸಂಚಾರ.. ಸಂಚಲನ
ಬಿಜೆಪಿ ತಾನು ಗೆದ್ದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರೆ.. ಕಾಂಗ್ರೆಸ್ ಜೆಡಿಎಸ್ ನಮ್ಮನ್ನು ಮುಗಿಸಲು ನೋಡುತ್ತಿದೆ ಎಂದು ಹೇಳಿದ್ದಾರೆ.