Asianet Suvarna News Asianet Suvarna News

ಸಿಬಿಐ ದಾಳಿ ನಂತರ ಡಿಕೆಶಿ ಅಲರ್ಟ್; ಶಿರಾ, RR ನಗರ ಉಪಚುನಾವಣಾ ಉಸ್ತುವಾರಿ ಇವರ ಹೆಗಲಿಗೆ

ಆರ್‌ಆರ್‌ ನಗರ ಹಾಗೂ ಶಿರಾ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪೈನಲ್ ಮಾಡುವ ಹಂತದಲ್ಲಿದ್ದು ಡಿಕೆ ಶಿವಕುಮಾರ್ ಫುಲ್ ಅಲರ್ಟ್ ಆಗಿದ್ದಾರೆ. ಕೆಪಿಸಿಸಿಯಲ್ಲಿ ಚುನಾವಣಾ ಪೂರ್ವ ಸಭೆ ಕರೆದಿದ್ದಾರೆ. ಚುನಾವಣಾ ಉಸ್ತುವಾರಿ, ವೀಕ್ಷಕರ ನೇಮಕ ಬಗ್ಗೆ ಚರ್ಚೆ ನಡೆಸಿದ್ಧಾರೆ. 

ಬೆಂಗಳೂರು (ಅ. 07): ಆರ್‌ಆರ್‌ ನಗರ ಹಾಗೂ ಶಿರಾ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪೈನಲ್ ಮಾಡುವ ಹಂತದಲ್ಲಿದ್ದು ಡಿಕೆ ಶಿವಕುಮಾರ್ ಫುಲ್ ಅಲರ್ಟ್ ಆಗಿದ್ದಾರೆ. ಕೆಪಿಸಿಸಿಯಲ್ಲಿ ಚುನಾವಣಾ ಪೂರ್ವ ಸಭೆ ಕರೆದಿದ್ದಾರೆ. ಚುನಾವಣಾ ಉಸ್ತುವಾರಿ, ವೀಕ್ಷಕರ ನೇಮಕ ಬಗ್ಗೆ ಚರ್ಚೆ ನಡೆಸಿದ್ಧಾರೆ.

ಒಂದು ವೇಳೆ ಅಕ್ರಮ ಆಸ್ತಿ ಗಳಿಕೆ ಸಾಬೀತಾದ್ರೆ ಡಿಕೆಶಿಗೆ ಯಾವ ರೀತಿ ಶಿಕ್ಷೆಯಾಗುತ್ತದೆ?

ಡಾ. ಪರಮೇಶ್ವರ್‌ ಹಾಗೂ ಕೆಎನ್ . ರಾಜಣ್ಣಗೆ ಶಿರಾ ಕ್ಷೇತ್ರದ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಡಿಕೆ ಸುರೇಶ್‌ಗೆ ಆರ್‌ ಆರ್‌ ನಗರ ಉಸ್ತುವಾರಿ ಕೊಡುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆಯೂ ಶುರುವಾಗಿದೆ. ಯಾರಿಗೆ ಯಾವ ಭಾಗದಲ್ಲಿ ಹವಾ ಚೆನ್ನಾಗಿದೆ? ಪರಮೇಶ್ವರ್, ರಾಜಣ್ಣ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ? ನೋಡಬೇಕಿದೆ. 

Video Top Stories