Asianet Suvarna News Asianet Suvarna News

'ಇದು ಪ್ರಚಾರವಲ್ಲ, ವಿಜಯೋತ್ಸವ' ಕಲ್ಯಾಣದಲ್ಲಿ ಬಿಜೆಪಿ ಆನೆ ಬಲ ಬಂದಿದ್ದು ಯಾರಿಂದ?

ಬಸವ ಕಲ್ಯಾಣ ಉಪಚುನಾವಣೆ/ ಬಹಿರಂಗ ಪ್ರಚಾರಕ್ಕೆ ತೆರೆ/ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುತ್ತೇನೆ/ ಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ/ ಹಳ್ಳಿ ಹಲ್ಳಿಗೂ ತೆರಳಿ ಪ್ರಚಾರ

ಬಸವ ಕಲ್ಯಾಣ (ಏ. 15) ಬಸವ ಕಲ್ಯಾಣ  ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹಳ್ಳಿ ಹಳ್ಳಿಗೂ ತೆರಳಿ ಮತಯಾಚನೆ ಮಾಡಿದ್ದಾರೆ.

ಸರ್ವಪಕ್ಷ ಸಭೆ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್?  ತಜ್ಞರ ಸಲಹೆ ತಂದಿಟ್ಟ ಆತಂಕ

ಕ್ಷೇತ್ರದಲ್ಲಿ ಯಾವ ರೀತಿಯ ಬೆಂಬಲ ಸಿಕ್ಕಿದೆ? ಜನ ಏನು ಹೇಳುತ್ತಿದ್ದಾರೆ ಎಂಬುದನ್ನು ಶರಣು ಅವರೇ ಹೇಳಿದ್ದಾರೆ.  ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.  ರಾಜ್ಯದ  ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು ಏಪ್ರಿಲ್ 17 (ಶನಿವಾರ) ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.