Asianet Suvarna News Asianet Suvarna News

ಬಜೆಟ್ ಅಧಿವೇಶನಕ್ಕೆ ಜಾರಕಿಹೊಳಿ ಬ್ರದರ್ಸ್ ಗೈರು

ಬಜೆಟ್ ಅರಧಿವೇಶಕ್ಕೆ ಜಾರಕಿಹೊಳಿ ಬ್ರದರ್ಸ್ ಬಂದಿಲ್ಲ/ ಮೂವರು ಸಹೋದರರು ಗೈರು/ ಅಭಿಮಾನಿಗಳಿಗೆ ನೋವಾಗಿದೆ  ಎಂದಿದ್ದ ಸತೀಶ್/ ಮುಜುಗರ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ರಾ? 

ಬೆಂಗಳೂರು(ಮಾ.  04)  ಬಜೆಟ್ ಅಧಿವೇಶನಕ್ಕೆ ಜಾರಕಿಹೊಳಿ ಬ್ರದರ್ಸ್ ಗೈರಾಗಿದ್ದಾರೆ. ರಮೇಶ್, ಬಾಲಚಂದ್ರ ಮತ್ತು ಸತೀಶ್ ಜಾರಕಿಹೊಳಿ ಅಧಿವೇಶನಕ್ಕೆ ಬಂದಿಲ್ಲ.

ಅಧಿವೇಶನದ ನಡುವೆಯೂ ಸಿಎಂ ಮನೆಗೆ ಮಿತ್ರಮಂಡಳಿ ದೌಡು!

ಶಾಸಕ ತನ್ವೀರ್ ಸೇಠ್ ಸಹ ಗೈರಾಗಿದ್ದಾರೆ. ಸೆಕ್ಸ್ ಸಿಡಿ ಸ್ಫೋಟ ಪ್ರಕರಣದಿಂದ ಮುಜುಗರವಾಗಿದ್ದು ದೂರ ಉಳಿದಿದ್ದಾರೆ ಎನ್ನಲಾಗಿದೆ.