Karnataka Politics ಸಿದ್ದರಾಮಯ್ಯನವರೇ ಈ ಬಾರಿ ಕ್ಷೇತ್ರಾಂತರವೋ? ಪಕ್ಷಾಂತರವೋ, ಕಾಲೆಳೆದ ಬಿಜೆಪಿ
ಸಿದ್ದರಾಮಯ್ಯನವರೇ ಈ ಬಾರಿ ಕ್ಷೇತ್ರಾಂತರವೋ? ಪಕ್ಷಾಂತರವೋ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಸಿದ್ದು ಕಾಲೆಳೆದಿದೆ.
ಬೆಂಗಳೂರು (ಜ.27): ಸಿದ್ದರಾಮಯ್ಯನವರೇ ಈ ಬಾರಿ ಕ್ಷೇತ್ರಾಂತರವೋ? ಪಕ್ಷಾಂತರವೋ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಸಿದ್ದು ಕಾಲೆಳೆದಿದೆ.
Karnataka Politics: ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ಗೆ ಬರುವವರಿಗೆ ಸ್ವಾಗತ: ಸಿದ್ದರಾಮಯ್ಯ
ನಮ್ಮ ಸಂಪರ್ಕದಲ್ಲಿ ಆ ಪಕ್ಷದ, ಈ ಪಕ್ಷದವರು ಇದ್ದರೆ ಎನ್ನುತ್ತೀರಿ. ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ತಿದ್ದೀರಾ ಎಂದು ಬಿಜೆಪಿ ಟ್ವೀಟ್ ಮಾಡಿದೆ.