ವರಸೆ ಬದಲಾಯಿಸಿದ ಸಿಎಂ: ಯಾರಿಗುಂಟು ಯಾರಿಗಿಲ್ಲ ಎನ್ನುವ ಕುತೂಹಲ
ಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವರಸೆ ಬದಲಾಯಿಸಿದ್ದಾರೆ. ಈ ಹಿನ್ನೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಢವ-ಢವ ಶುರುವಾಗಿದೆ.
ಬೆಂಗಳೂರು, (ಆ.01): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವರಸೆ ಬದಲಾಯಿಸಿದ್ದಾರೆ. ಈ ಹಿನ್ನೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಢವ-ಢವ ಶುರುವಾಗಿದೆ.
ಯಾರಿಗೆ ಸಚಿವ ಸ್ಥಾನ? ಯಾರಿಗೆ ಕೊಕ್? ಎಲ್ಲವೂ ಫುಲ್ ಸಸ್ಪೆನ್ಸ್.....!
ರಾಜ್ಯ ಬಿಜೆಪಿಯ ಈ ಬೆಳವಣಿಗೆಯಿಂದ ಏನಾಗುತ್ತೋ ಅಂತ ಆಕಾಂಕ್ಷಿಗಳಿಗೆಲ್ಲ ಆತಂಕ ಶುರುವಾಗಿದೆ. ಒಟ್ಟು 34 ಸ್ಥಾನಗಳ ಪೈಕಿ ಈಗಾಗಲೇ 29 ಸ್ಥಾನಗಳು ತುಂಬಿವೆ. ಉಳಿದ ಆರು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಗಳು ಉಳಿದಿವೆ. ಆದರೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಿಎಂ ಬಿಎಸ್ವೈಗೆ ತಲೆನೋವು ಉಂಟು ಮಾಡಿದೆ.