Asianet Suvarna News Asianet Suvarna News

Karnataka Election : ಚಿನ್ನದ ನಾಡಿನಲ್ಲಿ ಹೇಗಿದೆ ಸಿದ್ದರಾಮಯ್ಯ ಬಲ?: ಟಗರಿಗೆ ಠಕ್ಕರ್ ಕೊಡಲು ಖೆಡ್ಡಾ ರೆಡಿ?

ಸಿದ್ದರಾಮಯ್ಯಗೆ ಕೊನೆಯ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಿ ಗೆದ್ದು, ಸಿಎಂ ಆಗುವ ಆಸೆಯಿದೆ. ಆದರೆ ಇದು ಸುಲಭನಾ? ಇಲ್ಲಿದೆ ಮಾಹಿತಿ.
 

ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆಯಾ ಎಂಬ ಚರ್ಚೆ ಶುರುವಾಗಿದ್ದು, ಆದರೆ ಚಿನ್ನದ ನಾಡಲ್ಲಿ ಗೆಲ್ಲೋದು ನಾನೇ ಅಂತಿದ್ದಾರೆ ಸಿದ್ದರಾಮಯ್ಯ. ಚುನಾವಣೆ ಅಂದ್ಮೇಲೆ ಅಲ್ಲಿ ಚಕ್ರವ್ಯೂಹ, ಖೆಡ್ಡಾ ಎಲ್ಲವೂ ಸಾಮಾನ್ಯ. ಸಿದ್ದರಾಮಯ್ಯ ಸ್ಪರ್ಧಿಸ್ತಾರೆ ಅಂದ್ರೆ ಆ ಕ್ಷೇತ್ರದಲ್ಲಿ ಚಕ್ರವ್ಯೂಹವೂ ಜಬರ್ದಸ್ತ್ ಆಗಿರುತ್ತೆ. ಖೆಡ್ಡಾವೂ ಸ್ಟ್ರಾಂಗ್ ಆಗಿರುತ್ತೆ. ಇವೆಲ್ಲದ್ರ ಮಧ್ಯೆನೂ ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸೋದು ಗ್ಯಾರಂಟಿನಾ..? ಕೋಲಾರದಿಂದ್ಲೇ ನನ್ನ ಸ್ಪರ್ಧೆ ಅಂತಿರೋ ಸಿದ್ದು ಕ್ಲೈಮ್ಯಾಕ್ಸ್'ನಲ್ಲಿ ಮತ್ತೊಂದು ಶಾಕ್ ಕೊಡ್ತಾರಾ..? ಎಂಬ ಡಿಟೇಲ್ಸ್ ಇಲ್ಲಿದೆ.