Asianet Suvarna News Asianet Suvarna News

ಬೈ ಎಲೆಕ್ಷನ್ ಅಖಾಡಕ್ಕೆ ಶರವಣ, ಜಮೀರ್ ವಿರುದ್ದ ವಾಗ್ದಾಳಿ

ಮಾಜಿ ವಿಧಾನಪರಿಷತ್ ಸದಸ್ಯ, ಜೆಡಿಎಸ್ ಟಿ.ಎ.ಶರವಣ ಅವರು ಇಂದು (ಅ.25) ಸಿಂದಗಿ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.

ವಿಜಯಪುರ, (ಅ.25): ಮಾಜಿ ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಅವರು ಇಂದು (ಅ.25) ಸಿಂದಗಿ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.

ಎಚ್‌ಡಿಕೆಯನ್ನು ಸಾಕಿದ್ದೇ ನಾನು ಎಂದ ಜಮೀರ್, ಆನೆ ನಡೆಯುವಾಗ ನಾಯಿ ಬೊಗಳುತ್ತೆ ಎಂದ ಎಚ್‌ಡಿಕೆ!

ಈ ವೇಳೆ ಸಿಂದಗಿಯಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ದೇವೆಗೌಡ ನಮ್ಮ ನಾಯಕರು ಎಂದು ಹೇಳುತ್ತಿರಾ. ಅದರೆ ಇವತ್ತು ಅವರ ಬಗ್ಗೆ ಮತಾನಾಡುತ್ತಿರಾ? ನೀವು ನಾಲಾಯಕ್ ರಾಜಕಾರಣಿ ಎಂದು ಕಿಡಿಕಾರಿದರು.