Asianet Suvarna News Asianet Suvarna News

ಕೆ.ಆರ್.ಪೇಟೆಯಂತೆ ಶಿರಾದಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್: 'ಎವೆರಿ ಡೆ ಈಸ್ ನಾಟ್ ಸಂಡೆ' ಎಂದ ಎಚ್‌ಡಿಕೆ

ಮಂಡ್ಯದ ಕೆ.ಆರ್.ಪೇಟೆಯ ರೀತಿಯಲ್ಲಿ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪ್ಲಾನ್ ಮಾಡಿದೆ. ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು, (ಅ.21): ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಡುವೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳ ಸಹ ಜೋರಾಗಿವೆ.

ಶಿರಾ ಮತದಾರರನ್ನು ಸೆಳೆಯಲು ವಿಜಯೇಂದ್ರರಿಂದ ಮಾಸ್ಟರ್ ಪ್ಲಾನ್

ಇನ್ನು ಮಂಡ್ಯದ ಕೆ.ಆರ್.ಪೇಟೆಯ ರೀತಿಯಲ್ಲಿ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪ್ಲಾನ್ ಮಾಡಿದೆ. ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...

Video Top Stories