Asianet Suvarna News Asianet Suvarna News

ಸದ್ದಿಲ್ಲದೆ ಆರಂಭವಾಗಿದೆ ಆಪರೇಶನ್ ಹಸ್ತ, ಕೈಹಿಡಿಯಲಿದ್ದಾರೆ ಜೆಡಿಎಸ್ ಶಾಸಕರು!

ಬೆಂಗಳೂರು(ಜ. 14) ಸಂಕ್ರಾಂತಿ ಬಳಿಕ ಜೆಡಿಎಸ್‌ಗೆ ಇನ್ನೊಂದು ಶಾಕ್ ಎದುರಾಗಿದೆ. ಹಾಗಾದರೆ ಇನ್ನೂ  ಜೆಡಿಎಸ್ ನಲ್ಲಿ ಪಕ್ಷಾಂತರ ಪರ್ವ ಮುಗಿದಿಲ್ವಾ?

ಒಂದು ವೇಳೆ ಡಿಕೆಶಿಗೆ ಕೆಪಿಸಿಸಿ ಪಟ್ಟ ಸಿಕ್ಕರೆ ಅದು ಜೆಡಿಎಸ್ ಮೇಲೂ ಪರಿಣಾಮ ಬೀರಲಿದೆ. ಹೇಗೆ ಎನ್ನುತ್ತೀರಾ? ಈ ಲೆಕ್ಕಾಚಾರ ನೋಡಿ

ಬೆಂಗಳೂರು(ಜ. 14) ಸಂಕ್ರಾಂತಿ ಬಳಿಕ ಜೆಡಿಎಸ್‌ಗೆ ಇನ್ನೊಂದು ಶಾಕ್ ಎದುರಾಗಿದೆ. ಹಾಗಾದರೆ ಇನ್ನೂ  ಜೆಡಿಎಸ್ ನಲ್ಲಿ ಪಕ್ಷಾಂತರ ಪರ್ವ ಮುಗಿದಿಲ್ವಾ?

ಅಧ್ಯಕ್ಷ ಕನಸು ಕಾಣ್ತಿದ್ದ ಡಿಕೆಶಿಗೆ ಬಿಗ್ ಶಾಕ್

ಒಂದು ವೇಳೆ ಡಿಕೆಶಿಗೆ ಕೆಪಿಸಿಸಿ ಪಟ್ಟ ಸಿಕ್ಕರೆ ಅದು ಜೆಡಿಎಸ್ ಮೇಲೂ ಪರಿಣಾಮ ಬೀರಲಿದೆ. ಹೇಗೆ ಎನ್ನುತ್ತೀರಾ? ಈ ಲೆಕ್ಕಾಚಾರ ನೋಡಿ