'ವಿಸ್ತರಣೆ ವೇಳೆ ಭಿನ್ನಮತ ಕಾಮನ್, ಎಲ್ಲರೊಂದಿಗೂ ಮಾತಾಡ್ತೇವೆ’
ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗೋದು ಸಹಜ. ಅಸಮಾಧಾನಿತ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅಸಮಾಧಾನ ಶಮನ ಆಗುವ ವಿಶ್ವಾಸವಿದೆ. ಎಂದು ನವದೆಹಲಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರು (ಫೆ. 03): ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗೋದು ಸಹಜ. ಅಸಮಾಧಾನಿತ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅಸಮಾಧಾನ ಶಮನ ಆಗುವ ವಿಶ್ವಾಸವಿದೆ. ಎಂದು ನವದೆಹಲಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.