Asianet Suvarna News Asianet Suvarna News

ಡಿಕೆಶಿಗೆ ಕೆಪಿಸಿಸಿ ಚುಕ್ಕಾಣಿ ಹಿಂದಿದೆ 'ತಿಹಾರ್' ಕಹಾನಿ

ಡಿ.ಕೆ. ಶಿವಕುಮಾರ್‌ಗೆ ಕರ್ನಾಟಕ ಕಾಂಗ್ರೆಸ್ ಪಟ್ಟ ಬಹುತೇಕ ಅಂತಿಮ | ಕರ್ನಾಟಕದಿಂದ ಎಲ್ಲರ ಸಹಮತ ಇಲ್ಲದಿದ್ದರೂ ಹೈಕಮಾಂಡ್‌ ಮಾತ್ರ ಡಿಕೆಶಿ ಬೆನ್ನಿಗೆ | ಅದರ ಹಿಂದಿದೆ ಕುತೂಹಲಕಾರಿ ಕಾರಣ ಹೇಳ್ತಾರೆ ಡೆಲ್ಲಿ ಮಂಜು

ಡಿ.ಕೆ. ಶಿವಕುಮಾರ್‌ಗೆ ಕರ್ನಾಟಕ ಕಾಂಗ್ರೆಸ್ ಪಟ್ಟ ಬಹುತೇಕ ಅಂತಿಮವಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಕರ್ನಾಟಕದಿಂದ ಎಲ್ಲರ ಸಹಮತ ಇಲ್ಲದಿದ್ದರೂ ಕಾಂಗ್ರೆಸ್ ಹೈಕಮಾಂಡ್‌ ಮಾತ್ರ ಡಿಕೆಶಿ ಬೆನ್ನಿಗೆ ನಿಂತಿರುವ ಹಿಂದೆ ಕುತೂಹಲಕಾರಿ ಕಾರಣಗಳಿವೆ. ಅದರ ಬೇರುಗಳು ಇತಿಹಾಸದಲ್ಲಿವೆ. ನಮ್ಮ ದೆಹಲಿ ಪ್ರತಿನಿಧಿ ಡೆಲ್ಲಿ ಮಂಜು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ.

Video Top Stories