Asianet Suvarna News Asianet Suvarna News

ಜನರು, ಶ್ರೀಗಳ ಸಮುದಾಯ ಮುಂದಿಟ್ಟು ಸಚಿವ ಸ್ಥಾನ ಕೇಳಿದ ಬಿಜೆಪಿ ಶಾಸಕ

ಬಿಜೆಪಿ ಶಾಸಕರೊಬ್ಬರು ಜನರು ಹಗೂ ಸಮುದಾಯದ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಮಾಡಬೇಕೆಂದು ಜನರು ಹಾಗೂ ಶ್ರೀಗಳ ಸಮುದಾಯ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ ಶಾಸಕ..?

ಬೆಂಗಳೂರು, (ಫೆ.04): ರಾಜ್ಯ ಸಂಪುಟ ವಿಸ್ತರಣೆ ಇದೇ ಗುರುವಾರ ನಡೆಯಲಿದೆ. ಮತ್ತೊಂದೆಡೆ ಮಂತ್ರಿ ಸ್ಥಾನಕ್ಕಾಗಿ ಬಿಜೆಪಿ ಶಾಸಕರು ಬಿಗಿಪಟ್ಟು ಹಿಡಿದಿದ್ದಾರೆ. 

ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ

ಅದರಲ್ಲೂ ಬಿಜೆಪಿ ಶಾಸಕರೊಬ್ಬರು ಜನರು ಹಗೂ ಸಮುದಾಯದ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಮಾಡಬೇಕೆಂದು ಜನರು ಹಾಗೂ ಶ್ರೀಗಳ ಸಮುದಾಯ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ ಶಾಸಕ..?

Video Top Stories