Asianet Suvarna News Asianet Suvarna News

‘ಸಿದ್ದು ಸಿಎಂ ಆದಾಗ ಇಡಿ ರಾಜ್ಯದ ಕುರಿಗಳೆಲ್ಲಾ ಬ್ಯಾ ಅಂದಿದ್ವು’

ಮೈಸೂರು[ನ.19] ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಮತ್ತು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಉಪಚುನಾವಣೆ ಸಂದರ್ಭ ಎದುರು ಬದರಾಗಿದ್ದಾರೆ.

ಪಕ್ಷ ಕಟ್ಟಿದ್ದು ನೀವು ಎಂದು ಧ್ರುವನಾರಾಯಣ್ ಹೇಳಿದ್ದಾರೆ. ಅಂದು ಸಿದ್ದರಾಮಯ್ಯ ಸಿಎಂ ಆದಾಗ ನೀವೇ ಮೆಚ್ಚುಗೆ ಸೂಚಿಸಿದ್ರಿ, ಇಡೀ ಕರ್ನಾಟಕ ರಾಜ್ಯದ ಕುರಿಗಳೆಲ್ಲಾ ಬ್ಯಾ ಅಂದ್ಬಿಟ್ವು, ನಮಗೆ ತೃಪ್ತಿಯಾಯ್ತು, ಕಾಂಗ್ರೆಸ್ ಗೆ ಧನ್ಯವಾದ ಎಂದಿದ್ರಲ್ಲಾ ನೀವು ಎಂದು ವಿಶ್ವನಾಥ್ ಉದ್ದೇಶಿಸಿ ಧ್ರುವನಾರಾಯಣ್ ಹೇಳಿದರು.

ಮೈಸೂರು[ನ.19] ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಮತ್ತು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಉಪಚುನಾವಣೆ ಸಂದರ್ಭ ಎದುರು ಬದರಾಗಿದ್ದಾರೆ.

ಪಕ್ಷ ಕಟ್ಟಿದ್ದು ನೀವು ಎಂದು ಧ್ರುವನಾರಾಯಣ್ ಹೇಳಿದ್ದಾರೆ. ಅಂದು ಸಿದ್ದರಾಮಯ್ಯ ಸಿಎಂ ಆದಾಗ ನೀವೇ ಮೆಚ್ಚುಗೆ ಸೂಚಿಸಿದ್ರಿ, ಇಡೀ ಕರ್ನಾಟಕ ರಾಜ್ಯದ ಕುರಿಗಳೆಲ್ಲಾ ಬ್ಯಾ ಅಂದ್ಬಿಟ್ವು, ನಮಗೆ ತೃಪ್ತಿಯಾಯ್ತು, ಕಾಂಗ್ರೆಸ್ ಗೆ ಧನ್ಯವಾದ ಎಂದಿದ್ರಲ್ಲಾ ನೀವು ಎಂದು ವಿಶ್ವನಾಥ್ ಉದ್ದೇಶಿಸಿ ಧ್ರುವನಾರಾಯಣ್ ಹೇಳಿದರು.

Video Top Stories