MTB ಬಗ್ಗೆ ಅಪಪ್ರಚಾರ: ಸಹೋದರ ಪಿಳ್ಳಣ್ಣಗೆ ಹೊಸಕೋಟೆ ಕುರುಬರ ಸಂಘ ವಾರ್ನಿಂಗ್
ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಳ್ಳಣ್ಣಗೆ ತಾಲೂಕ ಕುರುಬರ ಸಂಘ ಖಡಕ್ ವಾರ್ನಿಂಗ್ ನೀಡಿದೆ. ಏನದು ವಾರ್ನಿಂಗ್ ವಿಡಿಯೋನಲ್ಲಿ ನೋಡಿ....
ಹೊಸಕೋಟೆ(ನ. 17): ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪಿಳ್ಳಣ್ಣಗೆ ತಾಲೂಕ ಕುರುಬರ ಸಂಘ ಖಡಕ್ ವಾರ್ನಿಂಗ್ ನೀಡಿದೆ. ಏನದು ವಾರ್ನಿಂಗ್ ವಿಡಿಯೋನಲ್ಲಿ ನೋಡಿ....