Asianet Suvarna News Asianet Suvarna News

MTB ಬಗ್ಗೆ ಅಪಪ್ರಚಾರ: ಸಹೋದರ ಪಿಳ್ಳಣ್ಣಗೆ ಹೊಸಕೋಟೆ ಕುರುಬರ ಸಂಘ ವಾರ್ನಿಂಗ್

ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಳ್ಳಣ್ಣಗೆ ತಾಲೂಕ ಕುರುಬರ ಸಂಘ ಖಡಕ್ ವಾರ್ನಿಂಗ್ ನೀಡಿದೆ. ಏನದು ವಾರ್ನಿಂಗ್ ವಿಡಿಯೋನಲ್ಲಿ ನೋಡಿ....

ಹೊಸಕೋಟೆ(ನ. 17): ಹೊಸಕೋಟೆ ಉಪಚುನಾವಣೆಯ ಕಾವು ದಿನೇದಿನೇ ಏರುತ್ತಿದೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಗೆದ್ದು ಇದೀಗ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಅವರ ಹಿರಿಯ ಸಹೋದರ ಪಿಳ್ಳಣ್ಣ ಅವರೇ ಟೀಕೆಗಳ ಸುರಿಮಳೆಗೈಯ್ಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪಿಳ್ಳಣ್ಣಗೆ ತಾಲೂಕ ಕುರುಬರ ಸಂಘ ಖಡಕ್ ವಾರ್ನಿಂಗ್ ನೀಡಿದೆ. ಏನದು ವಾರ್ನಿಂಗ್ ವಿಡಿಯೋನಲ್ಲಿ ನೋಡಿ....