Asianet Suvarna News Asianet Suvarna News

ದೇಗುಲ ರಕ್ಷಣೆಗೆ ವಿಧೇಯಕ ಮಂಡನೆ: ಸರ್ಕಾರದ ಹೊಸ ಡ್ರಾಮ ಎಂದ ಕುಮಾರಸ್ವಾಮಿ

ದೇಗುಲ ರಕ್ಷಣೆಗೆ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು, (ಸೆ.21): ದೇಗುಲ ರಕ್ಷಣೆಗೆ ವಿಧೇಯಕ ಮಂಡನೆಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

'ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ'

ದೇಗುಲ ಧ್ವಂಸಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಿತ್ತು. ಆಗ ಅವರ ನಿಜವಾದ ಹಿಂದುತ್ವ ಗೊತ್ತಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

Video Top Stories