Asianet Suvarna News Asianet Suvarna News

ದೇವೇಗೌಡರಿಗಾಗಿ ಕಾಂಗ್ರೆಸ್-ಜೆಡಿಎಸ್‌ ಮತ್ತೆ ದೋಸ್ತಿ!

ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿ/ ಶುಕ್ರವಾರದ ಸಭೆಯಲ್ಲಿ ಅಂತಿಮ ತೀರ್ಮಾನ/ ಗೌಡರು ರಾಜ್ಯಸಭೆಗೆ ಪ್ರವೇಶ ಮಾಡಲು ಕಾಂಗ್ರೆಸ್‌ನ ಹದಿನಾಲ್ಕು ಜನ ಶಾಸಕರ ಸಹಕಾರ ಬೇಕು

ಬೆಂಗಳೂರು(ಜೂ. 04) ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡರು ಎಂಟ್ರಿ ಕೊಡಲಿದ್ದಾರಾ? ಹೌದು ಕಾಂಗ್ರೆಸ್ ಬೆಂಬಲ ಪಡೆದುಕೊಂಡು ದೇವೇಗೌಡರು ರಾಜ್ಯಸಭೆಗೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗಿದೆ.

ರಾಜ್ಯಸಭಾ ಚುನಾವಣೆ; ಕಾಂಗ್ರೆಸ್ ನಲ್ಲೂ ಕೋಲಾಹಲ

ಕುಪೇಂದ್ರ ರೆಡ್ಡಿ ಅವರ ಸ್ಥಾನ ಖಾಲಿಯಾಗಲಿದ್ದು ದೇವೇಗೌಡರು ಕಾಂಗ್ರೆಸ್ ನ ಹದಿನಾಲ್ಕು ಶಾಸಕರ ಬೆಂಬಲ ಪಡೆದುಕೊಂಡು ರಾಜ್ಯಸಭೆಗೆ ಪ್ರವೇಶ ಮಾಡಬೇಕಾಗಿದೆ.