Asianet Suvarna News Asianet Suvarna News

Karnataka Politics: ಜೆಡಿಎಸ್‌ ತೊರೆಯಲು ಸಜ್ಜಾದ್ರಾ ಮತ್ತೊಬ್ಬ ನಾಯಕ...!

*  ರಾಜಕೀಯ ಹುದ್ದರಿಗಳ ಹಾರಾಟ ಶುರು
*  ಪಕ್ಷ ತೊರೆಯುವ ಸೂಚನೆ ಕೊಟ್ಟ ಜೆಡಿಎಸ್‌ನ ನಾಯಕ
*  ಕಾಂಗ್ರೆಸ್‌ ತೊರೆಯುತ್ತೇನೆ ಅಂತ ಹೇಳಿದ್ದ ಸಿಎಂ ಇಬ್ರಾಹಿಂ 

ತುಮಕೂರು(ಜ.29): ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಜಂಪಿಂಗ್‌ ಜಪಾಂಗ್‌ ಪದ್ದತಿ  ಶುರುವಾಗುತ್ತೆ. ಹೌದು, ಅತ್ತಿಂದಿತ್ತ ಇತ್ತಿಂದತ್ತ ರಾಜಕೀಯ ಹುದ್ದರಿಗಳ ಹಾರಾಟ ಶುರುವಾಗುತ್ತದೆ. ಈಗ ಕರ್ನಾಟಕದಲ್ಲೂ ಕೂಡ ಇದೇ ಆಗುತ್ತಿದೆ. ನಿನ್ನೆ ಕಾಂಗ್ರೆಸ್‌ ತೊರೆಯುತ್ತೇನೆ ಅಂತ ಸಿಎಂ ಇಬ್ರಾಹಿಂ ಹೇಳಿದ್ದಾಯ್ತು. ಇನ್ನು ಜೆಡಿಎಸ್‌ನ ಪ್ರಮುಖ ನಾಯಕರೊಬ್ಬರು ಪಕ್ಷ ತೊರೆಯುವ ಸೂಚನೆ ಕೊಟ್ಟಿದ್ದಾರೆ. ಇವೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Tumakuru: ಅಲೆಮಾರಿ ಸಮುದಾಯದ ವ್ಯಕ್ತಿ ಜತೆ ಅನುಚಿತ ವರ್ತನೆ: ತಹಸೀಲ್ದಾರ್‌ ತೇಜಶ್ವಿನಿಗೆ ಸಂಕಷ್ಟ

Video Top Stories