Asianet Suvarna News Asianet Suvarna News

ಉಪ ಚುನಾವಣೆ: ಕೈ ಗೆಲ್ಲಿಸಲು ಸಿದ್ದರಾಮಯ್ಯ ಟ್ರಿಕ್ಸ್ ಇವು...

ಬಿಜೆಪಿ ಸರಕಾರದಲ್ಲಿ ಶ್ರೀರಾಮುಲು ಸೇರಿ ಕೆಲವು ಅಹಿಂದ ನಾಯಕರಿಗೆ ಡಿಸಿಎಂ ನೀಡುವ ನಿರೀಕ್ಷೆ ಇತ್ತು. ಆದರೆ ಯಡಿಯೂರಪ್ಪ ಹಾಗೆ ಮಾಡಲಿಲ್ಲ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮೂರು ಸ್ಟ್ರಾಟಿಜಿ ಬಳಸುತ್ತಿದ್ದಾರೆ. ಅಹಿಂದ, ಪಾದ ಯಾತ್ರೆ ಸೇರಿ ಏನವು ಆ ತಂತ್ರ? ಉಪ ಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಶಪಥ ಮಾಡಿರುವ ಸಿದ್ದರಾಮಯ್ಯ ಅವರ ಈ ತಂತ್ರ ಗೆಲವು ತಂದು ಕೊಡುತ್ತಾ?

ಬಿಜೆಪಿ ಸರಕಾರದಲ್ಲಿ ಶ್ರೀರಾಮುಲು ಸೇರಿ ಕೆಲವು ಅಹಿಂದ ನಾಯಕರಿಗೆ ಡಿಸಿಎಂ ನೀಡುವ ನಿರೀಕ್ಷೆ ಇತ್ತು. ಆದರೆ ಯಡಿಯೂರಪ್ಪ ಹಾಗೆ ಮಾಡಲಿಲ್ಲ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮೂರು ಸ್ಟ್ರಾಟಿಜಿ ಬಳಸುತ್ತಿದ್ದಾರೆ. ಅಹಿಂದ, ಪಾದ ಯಾತ್ರೆ ಸೇರಿ ಏನವು ಆ ತಂತ್ರ? ಉಪ ಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಶಪಥ ಮಾಡಿರುವ ಸಿದ್ದರಾಮಯ್ಯ ಅವರ ಈ ತಂತ್ರ ಗೆಲವು ತಂದು ಕೊಡುತ್ತಾ?

ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

 

Video Top Stories