ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಮತ್ತೊಂದು ವಿಘ್ನ!
ಸಚಿವ ಸ್ಥಾನಕ್ಕೆ ನೂತನ ಶಾಸಕರು ಮತ್ತು ಮೂಲ ಬಿಜೆಪಿಗರ ನಡುವೆ ಜಟಾಪಟಿ; ಜಾತಿ ಸಮೀಕರಣದ ಜೊತೆ ಪ್ರಾದೇಶಿಕ ಪ್ರಾತಿನಿಧ್ಯದ ಒತ್ತಡ; ಕರಾವಳಿಯನ್ನು ಕಡೆಗಣಿಸಬೇಡಿ ಎಂದ ಬಿಜೆಪಿ ನಾಯಕರು
ಬೆಂಗಳೂರು (ಫೆ.04): ಒಂದು ಕಡೆ ಸಚಿವ ಸ್ಥಾನಕ್ಕೆ ನೂತನ ಶಾಸಕರು ಮತ್ತು ಮೂಲ ಬಿಜೆಪಿಗರ ನಡುವೆ ಜಟಾಪಟಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಜಾತಿ ಸಮೀಕರಣದ ತಲೆನೋವು.
ಇದನ್ನೂ ನೋಡಿ | ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ.
ಇವುಗಳ ನಡುವೆ ಪ್ರಾದೇಶಿಕ ಪ್ರಾತಿನಿಧ್ಯ ವಿಚಾರವಾಗಿ ಸಮತೋಲನ ಕಾಪಾಡಬೇಕೆಂದು ಬಿಜೆಪಿಯಲ್ಲೇ ಕೂಗೆಬ್ಬಿದೆ. ಕರಾವಳಿಯನ್ನು ಕಡೆಗಣಿಸಬೇಡಿ ಎಂದು ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಇದನ್ನೂ ನೋಡಿ | ಆರ್. ಶಂಕರ್ ಹೊಸ ತಂತ್ರ: ಪತ್ನಿ ಸಮೇತ ಸಿಎಂ ಭೇಟಿ, ಮಂತ್ರಿ ಸ್ಥಾನಕ್ಕೆ ದುಂಬಾಲು...
"