Asianet Suvarna News Asianet Suvarna News

ಇದು ಬಿಜೆಪಿ ಸಚಿವರಿಗೆ ಸಂಬಂಧಿಸಿದ ಸ್ಫೋಟಕ ಸುದ್ದಿ: ವಸೂಲಿಗಿಳಿದ ಮಿನಿಸ್ಟರ್

ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಸಚಿವರ ಇಲಾಖೆಯಲ್ಲಿ ನಡೆದಿದೆಯಂತೆ ವಸೂಲಿ.

ಬೆಂಗಳೂರು, (ಅ.07): ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಸಚಿವರ ಇಲಾಖೆಯಲ್ಲಿ ನಡೆದಿದೆಯಂತೆ ವಸೂಲಿ.

ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಾಹಿತಿ ನೀಡಲು ಸೂಚನೆ

ಹೌದು...ಇಲಾಖೆಯ ನೌಕರರಿಂದಲೇ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಹಾಗಾದ್ರೆ ಯಾರು ಆ ಸಚಿವ..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ