ಇದು ಬಿಜೆಪಿ ಸಚಿವರಿಗೆ ಸಂಬಂಧಿಸಿದ ಸ್ಫೋಟಕ ಸುದ್ದಿ: ವಸೂಲಿಗಿಳಿದ ಮಿನಿಸ್ಟರ್
ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಸಚಿವರ ಇಲಾಖೆಯಲ್ಲಿ ನಡೆದಿದೆಯಂತೆ ವಸೂಲಿ.
ಬೆಂಗಳೂರು, (ಅ.07): ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಸಚಿವರ ಇಲಾಖೆಯಲ್ಲಿ ನಡೆದಿದೆಯಂತೆ ವಸೂಲಿ.
ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಾಹಿತಿ ನೀಡಲು ಸೂಚನೆ
ಹೌದು...ಇಲಾಖೆಯ ನೌಕರರಿಂದಲೇ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಹಾಗಾದ್ರೆ ಯಾರು ಆ ಸಚಿವ..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ