ವಿಪಕ್ಷ ನಾಯಕರಾದ ಮೂರೇ ದಿನಕ್ಕೆ ಸಿದ್ದು ವರಸೆ ಬದಲು: ಹಲವರು ಕಂಗಾಲು
ವಿರೋಧ ಪಕ್ಷದ ನಾಯಕರಾಗಿ ಮೂರೇ ದಿನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವರಸೆ ಬದಲಾಗ್ಬಿಟ್ಟಿದೆ. ಇದನ್ನು ನಾವು ಹೇಳುತ್ತಿಲ್ಲ. ಹೀಗಂತ ಖುದ್ದು ಕಾಂಗ್ರೆಸ್ ನಾಯಕರೇ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಸಿದ್ದು ವರಸೆ ಏನು ಬದಲಾಯ್ತು? ವಿಡಿಯೋನಲ್ಲಿ ನೋಡಿ.
ಬೆಂಗಳೂರು, [ಅ.12]: ವಿರೋಧ ಪಕ್ಷದ ನಾಯಕರಾಗಿ ಮೂರೇ ದಿನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವರಸೆ ಬದಲಾಗ್ಬಿಟ್ಟಿದೆ. ಇದನ್ನು ನಾವು ಹೇಳುತ್ತಿಲ್ಲ. ಹೀಗಂತ ಖುದ್ದು ಕಾಂಗ್ರೆಸ್ ನಾಯಕರೇ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಸಿದ್ದು ವರಸೆ ಏನು ಬದಲಾಯ್ತು? ವಿಡಿಯೋನಲ್ಲಿ ನೋಡಿ.