Asianet Suvarna News Asianet Suvarna News

ಸವಾಲಿನಂತೆಯೇ ಡಿಕೆಶಿ ಅಖಾಡಕ್ಕೆ: ಚಿಕ್ಕಬಳ್ಳಾಪುರ, ಹೊಸಕೋಟೆ ಗೆಲ್ಲಲು ಪ್ಲಾನ್

ತಾವು ಹಾಕಿದ ಸವಾಲಿನಂತೆಯೇ ಡಿಕೆ ಶಿವಕುಮಾರ್ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ರಣಾಂಗಣ ಗೆಲ್ಲಲು ಡಿಕೆಶಿ ತಂತ್ರ ಹೆಣೆಯುತ್ತಿದ್ದಾರೆ.  ಏನದು ರಣತಂತ್ರವೇನು..? ವಿಡಿಯೋನಲ್ಲಿ ನೋಡಿ.

ಬೆಂಗಳೂರು,(ನ.19): ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ಮುಗಿದಿದೆ. ಇನ್ನೇನಿದ್ದರೂ ಮತಬೇಟೆ ಅಷ್ಟೇ. 

ಇನ್ನು ತಾವು ಹಾಕಿದ ಸವಾಲಿನಂತೆಯೇ ಡಿಕೆ ಶಿವಕುಮಾರ್ ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ರಣಾಂಗಣ ಗೆಲ್ಲಲು ಡಿಕೆಶಿ ತಂತ್ರ ಹೆಣೆಯುತ್ತಿದ್ದಾರೆ. ಏನದು ರಣತಂತ್ರ..? ವಿಡಿಯೋನಲ್ಲಿ ನೋಡಿ.

ಡಿಸೆಂಬರ್ 5ಕ್ಕೆ ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.