'ಬಿಎಸ್ವೈ ಆದರೂ ಇರಲಿ, ವಿಶ್ವನಾಥ್ ಆದರೂ ಇರಲಿ, ನಮಗೇನೂ ಸಂಬಂಧ ಇಲ್ಲ'
* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ
* ಬಿಜೆಪಿ ಟಾಂಗ್ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
* ಅವರ ವಿಚಾರ ನಮಗೆ ಸಂಬಂಧ ಇಲ್ಲ
* ರಾಜ್ಯದಲ್ಲಿ ಆಡಳಿತ ನೆಲಕಚ್ಚಿದೆ
ಬೆಂಗಳೂರು(ಜೂ. 17) ನಮಗೂ ಬಿಜೆಪಿ ನಾಯಕತ್ವಕ್ಕೂ ಸಂಬಂಧವೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಯಡಿಯೂರಪ್ಪ ಆಆದರೂ ಇರಲಿ, ವಿಶ್ವನಾಥ್ ಇರಲಿ ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದರು.
ನನ್ನ ಪೋನ್ ಟ್ಯಾಪ್ ಮಾಡಲಾಗಿದೆ ಎಂದ ಬೆಲ್ಲದ್
ಯತ್ನಾಳ್ ಮಾತನಾಡಿದ್ದು ಏನು ಹೇಳುತ್ತದೆ? ಈಶ್ವರಪ್ಪ ಅವರ ಪತ್ರ ಏನು ಹೇಳುತ್ತದೆ? ಇದೆಕ್ಕೆಲ್ಲ ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ರಾಜ್ಯದಲ್ಲಿ ಆಡಳಿತ ನೆಲಕಚ್ಚಿದೆ ಎಂದು ಆರೋಪಿಸಿದರು.