Asianet Suvarna News Asianet Suvarna News

ಎಂಟಿಬಿ, ವಿಶ್ವನಾಥ್‌ಗಿಲ್ಲ ಮಂತ್ರಿ ಭಾಗ್ಯ? ಬಿಜೆಪಿ ನಾಯಕನ ಬಾಯಲ್ಲಿ ಏನಿದು ವಾಕ್ಯ!

ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಹೊಸ ತಿರುವು: ಬಿಜೆಪಿಗೆ ಜಿಗಿದು ಸೋತವರಿಗೆ ಮಂತ್ರಿ ಸ್ಥಾನ ಸಿಗೋದು ಡೌಟು? ಹಿರಿಯ ನಾಯಕನ ಮಾತಿನ ಮರ್ಮವೇನು?  

ಬೆಂಗಳೂರು (ಜ.27): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಬಿಜೆಪಿಗೆ ಜಿಗಿದು ಗೆದ್ದವರಿಗೆ ಸಚಿವ ಸ್ಥಾನ ಖಾತ್ರಿಯಾದರೂ, ವಿಸ್ತರಣೆಗೆ ಚಾತಕ ಪಕ್ಷಿಯಾದಂತೆ ಕಾಯುತ್ತಿದ್ದಾರೆ.

ಇದನ್ನೂ ನೋಡಿ | ಸಂಪುಟ ವಿಸ್ತರಣೆ ಸಂಕಟ: ಬಿಜೆಪಿಯಲ್ಲಿ ಹಲ್‌ ಚಲ್‌ ಎಬ್ಬಿಸಿದ ಕತ್ತಿ ನಡೆ...

ಇನ್ನೊಂದು ಕಡೆ ಬಿಜೆಪಿಗೆ ಸೇರಿ ಸೋತವರ ಭವಿಷ್ಯ ಅತಂತ್ರವಾಗಿದೆ. ಮಂತ್ರಿ ಸ್ಥಾನ ಸಿಗೋದೆ ಡೌಟು ಎಂದು ಹೇಳಲಾಗುತ್ತಿದೆ. ಹಿರಿಯ ನಾಯಕ ಈಗ  ನೀಡಿರುವ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಇಲ್ಲಿದೆ ಡೀಟೆಲ್ಸ್... 

Video Top Stories