ಎಂಟಿಬಿ, ವಿಶ್ವನಾಥ್ಗಿಲ್ಲ ಮಂತ್ರಿ ಭಾಗ್ಯ? ಬಿಜೆಪಿ ನಾಯಕನ ಬಾಯಲ್ಲಿ ಏನಿದು ವಾಕ್ಯ!
ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಹೊಸ ತಿರುವು: ಬಿಜೆಪಿಗೆ ಜಿಗಿದು ಸೋತವರಿಗೆ ಮಂತ್ರಿ ಸ್ಥಾನ ಸಿಗೋದು ಡೌಟು? ಹಿರಿಯ ನಾಯಕನ ಮಾತಿನ ಮರ್ಮವೇನು?
ಬೆಂಗಳೂರು (ಜ.27): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಬಿಜೆಪಿಗೆ ಜಿಗಿದು ಗೆದ್ದವರಿಗೆ ಸಚಿವ ಸ್ಥಾನ ಖಾತ್ರಿಯಾದರೂ, ವಿಸ್ತರಣೆಗೆ ಚಾತಕ ಪಕ್ಷಿಯಾದಂತೆ ಕಾಯುತ್ತಿದ್ದಾರೆ.
ಇದನ್ನೂ ನೋಡಿ | ಸಂಪುಟ ವಿಸ್ತರಣೆ ಸಂಕಟ: ಬಿಜೆಪಿಯಲ್ಲಿ ಹಲ್ ಚಲ್ ಎಬ್ಬಿಸಿದ ಕತ್ತಿ ನಡೆ...
ಇನ್ನೊಂದು ಕಡೆ ಬಿಜೆಪಿಗೆ ಸೇರಿ ಸೋತವರ ಭವಿಷ್ಯ ಅತಂತ್ರವಾಗಿದೆ. ಮಂತ್ರಿ ಸ್ಥಾನ ಸಿಗೋದೆ ಡೌಟು ಎಂದು ಹೇಳಲಾಗುತ್ತಿದೆ. ಹಿರಿಯ ನಾಯಕ ಈಗ ನೀಡಿರುವ ಹೇಳಿಕೆ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಇಲ್ಲಿದೆ ಡೀಟೆಲ್ಸ್...