Asianet Suvarna News Asianet Suvarna News

'ಬಿಎಸ್‌ವೈ ನಂಬಿದವರನ್ನೂ ಎಂದೂ ಕೈ ಬಿಟ್ಟಿಲ್ಲ, ಮುಂದಿನ ನಡೆಯನ್ನು ವರಿಷ್ಠರು ತೀರ್ಮಾನಿಸುತ್ತಾರೆ'

ಎಚ್. ವಿಶ್ವನಾಥ್ ಸಚಿವ ಸ್ಥಾನದಿಂದ ಅನರ್ಹರಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ವಾಕ್ಸಮರವೂ ಮುಂದುವರೆದಿದೆ. 

ಬೆಂಗಳೂರು (ಡಿ. 01): ಎಚ್. ವಿಶ್ವನಾಥ್ ಸಚಿವ ಸ್ಥಾನದಿಂದ ಅನರ್ಹರಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ವಾಕ್ಸಮರವೂ ಮುಂದುವರೆದಿದೆ. 

ನನ್ನ ಪರ ಅಡ್ವೋಕೇಟ್ ಜನರಲ್ ಸಮರ್ಥವಾಗಿ ವಾದ ಮಂಡಿಸಲಿಲ್ಲ ; ಎಚ್. ವಿಶ್ವನಾಥ್ ಬೇಸರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿ ವೈ ವಿಜಯೇಂದ್ರ, 'ಹೈಕೋರ್ಟ್ ತೀರ್ಪಿನಿಂದ ನಮಗೂ ಆಘಾತವಾಗಿದೆ. ಯಡಿಯೂರಪ್ಪನವರು ನಂಬಿದವರನ್ನೂ ಎಂದೂ ಕೈ ಬಿಟ್ಟಿಲ್ಲ. ಮುಂದೆ ಏನು ಮಾಡಬೇಕು ಎಂದು ಪಕ್ಷ, ವರಿಷ್ಠರು ಚರ್ಚಿಸಿ ತೀರ್ಮಾನಿಸುತ್ತಾರೆ' ಎಂದಿದ್ದಾರೆ. 

Video Top Stories