Asianet Suvarna News Asianet Suvarna News

'ಯಡಿಯೂರಪ್ಪ 3 ವರ್ಷ ಅಧಿಕಾರದ ಬಗ್ಗೆ ಅನುಮಾನ ಏಕೆ?'

ರಾಜ್ಯ ಬಿಜೆಪಿಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಯೆ ಇಲ್ಲ ಎಂಬುದಂತೂ ಸತ್ಯ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಕೇಂದ್ರ ಬಿಜೆಪಿ ಹುಡುಕುತ್ತಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಮತ್ತೊಂದೆಡೆ 'ಯಡಿಯೂರಪ್ಪ 3 ವರ್ಷ ಅಧಿಕಾರದ ಬಗ್ಗೆ ಅನುಮಾನ ಏಕೆ?' ಎಂದು ಬಿಎಸ್‌ವೈ ಆಪ್ತರೊಬ್ಬರು ಗುಡುಗಿದ್ದಾರೆ.

ಬೆಂಗಳೂರು, (ಜೂನ್.09): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಮೂರು ಅಭ್ಯರ್ಥಿಗಳ ಪಟ್ಟಿಯ ನಿರೀಕ್ಷೆಯಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಯಾಗುವಂತೆ ಹೈಕಮಾಂಡ್ ಕೇವಲ ಇಬ್ಬರು ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಕಳುಹಿಸಿದೆ. ಆ ಮೂಲಕ ಬಹುದೊಡ್ಡ ಸಂದೇಶವನ್ನು ಕಳುಹಿಸಿದೆ.

ರಾಜ್ಯಸಭೆ ಎಲೆಕ್ಷನ್: ಹೈಕಮಾಂಡ್ ಕೊಟ್ಟ ಶಾಕ್‌ಗೆ ಮನೆ ಬಿಟ್ಟು ಬಾರದ ಯಡಿಯೂರಪ್ಪ

ರಾಜ್ಯ ಬಿಜೆಪಿಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಯೆ ಇಲ್ಲ ಎಂಬುದಂತೂ ಸತ್ಯ. ರಾಜ್ಯದಲ್ಲಿ ಪರ್ಯಾಯ ನಾಯಕರನ್ನು ಕೇಂದ್ರ ಬಿಜೆಪಿ ಹುಡುಕುತ್ತಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಮತ್ತೊಂದೆಡೆ 'ಯಡಿಯೂರಪ್ಪ 3 ವರ್ಷ ಅಧಿಕಾರದ ಬಗ್ಗೆ ಅನುಮಾನ ಏಕೆ?' ಎಂದು ಬಿಎಸ್‌ವೈ ಆಪ್ತರೊಬ್ಬರು ಗುಡುಗಿದ್ದಾರೆ.

Video Top Stories