ಕೊನೆಗೂ ಸಚಿವ ಸಂಪುಟಕ್ಕೆ 'ಶುಕ್ರ'ದೆಸೆ! ಬಿಎಸ್ವೈ ಹೊಸ ಸೂತ್ರಕ್ಕೆ ಹೈಕಮಾಂಡ್ ಓಕೆ?
ಸಚಿವ ಸಂಪುಟ ವಿಸ್ತರಣೆ ಸರ್ಕಸ್ಗೆ ಶೀಘ್ರದಲ್ಲೇ ತೆರೆ; ಹೊಸ ಪರಿಹಾರ ಸೂತ್ರದೊಂದಿಗೆ ಬಿಎಸ್ವೈ ದೆಹಲಿ ಕಡೆ; ಹೈಕಮಾಂಡ್ ಓಕೆಯಂದ್ರೆ ಎಲ್ಲರಿಗೂ ಹುದ್ದೆ
ಬೆಂಗಳೂರು (ಜ.28): ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡುಬಂದಿವೆ. ವಲಸೆ ಬಂದು ಆಯ್ಕೆಯಾದ ನೂತನ ಶಾಸಕರು ಮತ್ತು ಮೂಲ ಬಿಜೆಪಿಗರ ನಡುವಿನ ತಿಕ್ಕಾಟಕ್ಕೆ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ.
ಇದನ್ನೂ ನೋಡಿ | ಡಿಕೆಗೆ ಓಕೆ ಅಂದ್ರೆ ಜೋಕೆ! 'ಕೈ'ಕಮಾಂಡ್ ನಿರ್ಧಾರಕ್ಕೆ ಕೊಕ್ಕೆ...
ಗುರುವಾರ ಸಿಎಂ ದೆಹಲಿಗೆ ಪಯಣ ಬೆಳಸಲಿದ್ದು ಹೊಸ ಸೂತ್ರವನ್ನು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ನೂತನ ಸಚಿವರ ಪಟ್ಟಿಯೂ ಕೂಡಾ ರೆಡಿಯಾಗಿದೆ. ಇಲ್ಲಿದೆ ಡಿಟೆಲ್ಸ್...
ಇದನ್ನೂ ನೋಡಿ | ಮಂತ್ರಿಗಿರಿ ಕನಸು ಕಾಣುತ್ತಿರುವರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ...
"