ಬಿಎಸ್ವೈ@77: ಕಾವೇರಿಗೆ ಎಂಟ್ರಿ ಕೊಟ್ಟ ರಾಜಹುಲಿ; ಶುಭ ಕೋರಿದ ಸಿದ್ದು
- ಸಿಎಂ ಬಿ.ಎಸ್. ಯಡಿಯೂರಪ್ಪಗೆ 77ರ ಸಂಭ್ರಮ
- ಹುಟ್ಟುಹಬ್ಬದಂದೇ ಕಾವೇರಿಗೆ ಪ್ರವೇಶ
- ಶುಭಕೋರಿದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು (ಫೆ.27): ಸಿಎಂ ಬಿ.ಎಸ್. ಯಡಿಯೂರಪ್ಪಗೆ 77ರ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದಂದೇ ಸರ್ಕಾರಿ ನಿವಾಸ ಕಾವೇರಿಗೆ ಗೃಹಪ್ರವೇಶ ಮಾಡಿದ್ದಾರೆ ಸಿಎಂ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಗೆ ಶುಭಕೋರಿದ್ದಾರೆ.
ಇದನ್ನೂ ನೋಡಿ | ಮೋದಿ ಮಹಾ ಯಶಸ್ಸಿನ ಹಿಂದಿರುವ ಆ ಮಹಿಳಾ ಮಣಿ ಯಾರು?
100ಕ್ಕೆ 100 ಅಂಕ ಗಳಿಸಿದ ಮುದ್ದು ಅಕ್ಷರದ ರಕ್ಷಿತಾ ಇವಳೇ ನೋಡಿ!
"